Surprise Me!

ಮಾವಿನ ಸಹವಾಸವೇ ಬೇಡ: ಬೆಲೆ ಇಲ್ಲದೆ ಮಗುವಿನಂತೆ ಸಾಕಿದ ಮರ ಕಡಿದ ರೈತ | Mango Farming Crisis | Suvarna News

2026-07-25 0 Dailymotion

ಮಗುವಿನಂತೆ ಸಾಕಿದ 30 ವರ್ಷದ ಹಳೆಯ ಮಾವಿನ ಮರಗಳಿಗೆ ಕೊಡಲಿ ಪೆಟ್ಟು ಬೀಳುತ್ತಿದ್ದು, ಬೆಲೆ ಕುಸಿತದಿಂದ ಕಂಗಾಲಾದ ರೈತರು ಕಣ್ಣೀರಿಡುತ್ತಾ ತೋಟಗಳನ್ನು ನಾಶಪಡಿಸುತ್ತಿದ್ದಾರೆ. ಸರ್ಕಾರದ ಬೆಂಬಲವಿಲ್ಲದೆ ಬೇಸತ್ತ ಕೋಲಾರದ ಅನ್ನದಾತರು ಮಾವಿನ ಸಹವಾಸವೇ ಬೇಡವೆಂದು ಪರ್ಯಾಯ ಬೆಳೆಗಳತ್ತ ಮುಖ ಮಾಡುತ್ತಿರುವ ಈ ಕರುಣಾಜನಕ ದೃಶ್ಯ ಮರುಕ ಹುಟ್ಟಿಸುತ್ತದೆ.

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್

Suvarna News Live: https://youtube.com/live/F1m0ciwMs8c

#mangofarming #kolar #farmerscrisis #karnataka #agriculture
#suvarnanews #kannadanews #asianetsuvarnanews #kannadaprabha #karnatakanews #karnataka #news #politics

Download the Asianet News App now! Available on Android & iOS

👉 Android:
https://play.google.com/store/apps/details?id=com.vserv.asianet&hl=en_IN

👉 iOS:
https://apps.apple.com/in/app/asianet-news-official/id1093450032

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/